Wednesday, March 22, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

INDvsAus ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ 

INDvsAus ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ 

March 16, 2023
in Cricket, ಕ್ರಿಕೆಟ್
INDvsAus ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ 

india practise

Share on FacebookShare on TwitterShare on WhatsAppShare on Telegram

ಮಹತ್ವದ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದ ಭಾರತ ಇದೀಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿದೆ.

ಏಕದಿನ ಸರಣಿ ಮಾ.17, ಮಾ.19 ಮತ್ತು ಮಾ.22ರಂ ಅದು ನಡೆಯಲಿದೆ.

ನಾಳೆಯಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಭಾರತ ತಂಡದ ಕೆಲ ಆಟಗಾರರು ಮುಂಬೈಗೆ ಆಗಮಿಸಿದ್ದಾರೆ.

ಮಂಗಳವಾರ ಬೆಳಗ್ಗೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ,ಶುಭ್ಮನ್ ಗಿಲ್ ಸೇರಿದಂತೆ ಕೆಲ ಆಟಗಾರರು ಮುಂಬೈಗೆ ಬಂದಿಳಿದಿದ್ದಾರೆ. ಬುಧವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ ವೈಯಕ್ತಿ ಕಾರಣದ ಹಿನ್ನೆಲೆಯಲ್ಲಿ ಮೊದಲ ಏಕದಿನ ಪಂದ್ಯಕ್ಕೆ  ಅಲಭ್ಯಯರಾಗಿದ್ದಾರೆ. ಹಂಗಾಮಿ ಟಿ20 ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.  ನಂತರದ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಲಭ್ಯರಿದ್ದಾರೆ. ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಚಾಹಲ್, ಉಮ್ರಾನ್ ಮಲ್ಲಿಕ್ ಸರಣಿಯಲ್ಲಿ ಆಡಲಿದ್ದಾರೆ.

ಏಕದಿನ ಸರಣಿಯಿಂದ ಶ್ರೇಯಸ್ ಹೊರಕ್ಕೆ

ತಂಡದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅಕೃತವಾಗಿ ಖಚಿತಪಡಿಸಿದ್ದಾರೆ.

ಗಾಯದ ಸಮಸ್ಯೆ ಆಟದ ಒಂದು ಭಾಗ . ನಮ್ಮಲ್ಲಿ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಇದೆ. ನಾವು ಎನ್‍ಸಿಎ ಜೊತೆ ಸಂಪರ್ಕದಲ್ಲಿದ್ದೇವೆ. ಶ್ರೇಯಸ್ ಸರಣಿಯಿಂದ ಹೊರ ನಡೆದಿದ್ದಾರೆ. ಶ್ರೇಯಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ ಎಂದು ದಿಲೀಪ್ ಮಾಹಿತಿ ನೀಡಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದ ಹೊರ ಬಂದು ಟೆಸ್ಟ್ ಸರಣಿಗೆ ಮರಳಿದ್ದ ಮುಂಬೈ ಬ್ಯಾಟರ್‍ಗೆ ನಾಲ್ಕನೆ ಟೆಸ್ಟ್ ಪಂದ್ಯದ ವೇಳೆ ಮತ್ತೆ ಬೆನ್ನು ನೋವು ಕಾಣಸಿಕೊಂಡಿತು.

ಸದ್ಯ ಶ್ರೇಯಸ್ ಅಯ್ಯರ್ ಬೆಂಗಳೂರಿನ ಎನ್‍ಸಿಎಯಲ್ಲಿ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾರ್ದಿಕ್ ಪರ ಗವಾಸ್ಕರ್ ಬ್ಯಾಟಿಂಗ್

ಸೀಮಿತ ಓವರ್‍ಗಳ ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರಾಷ್ಟ್ರೀಯ ತಂಡ ಹಾಗೂ ಗುಜರಾತ್ ಟೈಟಾನ್ಸ್ ಪರ  ಟಿ20 ಟ್ರೋಫಿ ಗೆದ್ದುಕೊಟಿದ್ದಾರೆ. ಮುಂಬೈನಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ತಂಡ ಗೆದ್ದರೆ. 2023ರ ವಿಶ್ವಕಪ್ ನಂತರ ನಾಯಕನ ಪಟ್ಟಕಟ್ಟಬಹುದೆಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Australlia cricket TeamHardik PandyaINDvsAusMumbai WankhedeODI seriesShreyas IyerTeam India
ShareTweetSendShare
Next Post
All England Championship ಮೊದಲ ಸುತ್ತಿನಲ್ಲೆ ಪಿ.ವಿ.ಸಿಂಧು ನಿರ್ಗಮನ 

All England Championship ಮೊದಲ ಸುತ್ತಿನಲ್ಲೆ ಪಿ.ವಿ.ಸಿಂಧು ನಿರ್ಗಮನ 

Leave a Reply Cancel reply

Your email address will not be published. Required fields are marked *

Stay Connected test

Recent News

ICC ODI Ranking ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

ICC ODI Ranking ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

March 22, 2023
WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

March 22, 2023
Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

March 22, 2023
Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

March 22, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram