Tuesday, January 31, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Astrology

Astrology – ಶನಿ ಕೃಪೆಯಿಂದ ಈ ನಾಲ್ಕು  ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.

August 27, 2022
in Astrology, ಜ್ಯೋತಿಷ್ಯ
Astrology – ಶನಿ ಕೃಪೆಯಿಂದ ಈ ನಾಲ್ಕು  ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.
Share on FacebookShare on TwitterShare on WhatsAppShare on Telegram

Astrology – ಶನಿ ಕೃಪೆಯಿಂದ ಈ ನಾಲ್ಕು  ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.

ಮಿಥುನ ರಾಶಿ
ಶಿಘ್ರ ವಿವಾಹಕ್ಕೆ ಯೋಗ್ಯವಾದ ವ್ಯಕ್ತಿಗಳಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ, ಆರೋಗ್ಯದ ವಿಚಾರದಲ್ಲೂ ಕೂಡಾ ಬಹಳಷ್ಟು ಸುಧಾರಣೆಯನ್ನು ಕಾಣುತ್ತಾರೆ. ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಸಂಪಾದಿಸುತ್ತಾರೆ. ಪ್ರೇಮಿಗಳು ತಮ್ಮ ಪ್ರೇಮವನ್ನು ಮನೆಯ ಕುಟುಂಬದ ಸದಸ್ಯರಿಗೆ ಈ ಸಮಯದಲ್ಲಿ ತಿಳಿಸಿದರೆ ಅವರಿಗೆ ವಿವಾಹ ಆಗುವ ಸಾಧ್ಯತೆಯೂ ಹೆಚ್ಚಿಗೆ ಇರುತ್ತದೆ.

ಕಟಕ ರಾಶಿ
ಈ ರಾಶಿಯವರು ಉದ್ಯೋಗದಲ್ಲಿ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳುತ್ತಾರೆ, ಹೊಸದಾಗಿ ವ್ಯಾಪಾರವನ್ನು ಮಾಡಲು ಇದು ಸೂಕ್ತವಾದ ಸಮಯವಾಗಿದೆ, ಏಕೆಂದರೆ ಈ ಸಮಯದಲ್ಲಿ ಅವರು ಯಾವುದೇ ಕೆಲಸವನ್ನು ಮಾಡಿದರೂ ಅಧಿಕ ಲಾಭವನ್ನು ಸಂಪಾದಿಸುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಕೂಡ ಕುಟುಂಬದ ವಿಚಾರದಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೊಂದುತ್ತಾರೆ. ಕನ್ಯಾ ರಾಶಿಯವರು ಮಾಡುವ ಉದ್ಯೋಗದಲ್ಲಿ ಉನ್ನತಿಯನ್ನು ಸಹ ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ವ್ಯಾಪಾರ-ವ್ಯವಹಾರದಲ್ಲಿ ಕೂಡ ಅಧಿಕ ಲಾಭವನ್ನು ಸಂಪಾದಿಸುತ್ತಾರೆ. ಕನ್ಯಾರಾಶಿಯವರಿಗೆ ಪೂರ್ವಜರ ಆಸ್ತಿ ದೊರಕುವ ಸಮಯ ಈಗ ಬಂದಿದೆ.

ಕುಂಭ ರಾಶಿ
ಈ ಹಿಂದೆ ಈ ರಾಶಿಯವರು ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲುತ್ತಿದ್ದರು, ಯಾವುದಾದರೂ ಕೆಲಸವನ್ನು ಮಾಡಲು ಹೊರಟಾಗ ಏನಾದರೊಂದು ಅಡಚಣೆ ಉಂಟಾಗುತ್ತಿತ್ತು. ಈ ರಾಶಿಯವರು ಉದ್ಯೋಗದಲ್ಲಿ ಅನೇಕ ರೀತಿಯ ಉನ್ನತಿಗಳನ್ನು ಪಡೆದುಕೊಳ್ಳುತ್ತಾರೆ. ಗುರುಹಿರಿಯರ ಸಲಹೆಯನ್ನು ಪಡೆದುಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹುದು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.

ಈ ರಾಶಿಯವರ ಮನಸ್ಸಿನಲ್ಲಿ ಯಾವುದಾದರೂ ಗುರಿ ಇದ್ದರೆ ಅದನ್ನು  ಮುಟ್ಟುತ್ತಾರೆ. ಕುಂಭರಾಶಿಯವರು ಅವರಿವರ ಮಾತನ್ನು ಲೆಕ್ಕಿಸದೆ ತಮಗೆ ಅನಿಸಿದ ಹಾಗೆ ಕೆಲಸವನ್ನು ಮಾಡುತ್ತಾ ಹೋದರೆ ಅವರು ಅಂದುಕೊಂಡ ಗುರಿಯನ್ನು ತಲುಪುತ್ತಾರೆ

6ae4b3ae44dd720338cc435412543f62?s=150&d=mm&r=g

admin

See author's posts

Tags: astrologybengalurugod shani devakateelSports Karnataka
ShareTweetSendShare
Next Post
sourav ganguly virat kohli sports karnataka

Sourav Ganguly - Virat Kohli - ವಿರಾಟ್ ಕೊಹ್ಲಿಗೆ ಬಿಗ್ ಬಾಸ್ ದಾದಾನ ಅಭಯ..!

Leave a Reply Cancel reply

Your email address will not be published. Required fields are marked *

Stay Connected test

Recent News

T20I CWC 2022: ಚುಟುಕು ಕ್ರಿಕೆಟ್‌ನಲ್ಲಿ ಸದ್ದು ಮಾಡದ “ಸ್ಟಾರ್‌ ಪ್ಲೇಯರ್ಸ್‌”

ಇನ್ನು 5 ರಿಂದ 10 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಭವಿಷ್ಯ ಏನಾಗಲಿದೆ ಎಂಬ ಭಯ: David Warner

January 31, 2023
5 ಜನಪ್ರಿಯ ಕ್ರೀಡಾ ಕ್ಲಬ್‌ಗಳಲ್ಲಿ ಪಟ್ಟಿಯಲ್ಲಿ RCB, “ಟ್ರೋಫಿಗಳನ್ನು ಗೆಲ್ಲುವುದು ಮುಖ್ಯವಲ್ಲ, ಹೃದಯ ಗೆಲ್ಲುವುದು ಮುಖ್ಯ”

5 ಜನಪ್ರಿಯ ಕ್ರೀಡಾ ಕ್ಲಬ್‌ಗಳಲ್ಲಿ ಪಟ್ಟಿಯಲ್ಲಿ RCB, “ಟ್ರೋಫಿಗಳನ್ನು ಗೆಲ್ಲುವುದು ಮುಖ್ಯವಲ್ಲ, ಹೃದಯ ಗೆಲ್ಲುವುದು ಮುಖ್ಯ”

January 31, 2023
ಜಾರ್ಖಂಡ್‌ನ ಪ್ರಸಿದ್ಧ ಮಾ ದಿಯೋರಿ ದೇವಸ್ಥಾನದಲ್ಲಿ Dhoni ಪೂಜೆ, ವಿಡಿಯೋ ವೈರಲ್

ಜಾರ್ಖಂಡ್‌ನ ಪ್ರಸಿದ್ಧ ಮಾ ದಿಯೋರಿ ದೇವಸ್ಥಾನದಲ್ಲಿ Dhoni ಪೂಜೆ, ವಿಡಿಯೋ ವೈರಲ್

January 31, 2023
IPL 2023 ಜೋಧ್ ಪುರಕ್ಕೆ ಸಿಗುತ್ತಾ ಐಪಿಎಲ್ ಆತಿಥ್ಯ ?

IPL 2023 ಜೋಧ್ ಪುರಕ್ಕೆ ಸಿಗುತ್ತಾ ಐಪಿಎಲ್ ಆತಿಥ್ಯ ?

January 31, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram