Astrology – ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ … ಹಾಗಿದ್ದರೆ ಈ ಸರಳ ಮಾರ್ಗದಿಂದ ಅತಿ ಶೀಘ್ರ ಪರಿಹಾರ…!
ನಮಸ್ಕಾರ ಸ್ನೇಹಿತರೆ ಒಬ್ಬ ವ್ಯಕ್ತಿಗೆ ಮದುವೆ ಎನ್ನುವುದು ಜೀವನದಲ್ಲಿ ಉತ್ತಮವಾದ ಬದಲಾವಣೆಯನ್ನು ತಂದುಕೊಡುವಂತಹ ಒಂದು ಅಂಶ, ಒಂಟಿಯಾಗಿದ್ದಂತಹ ವ್ಯಕ್ತಿ ಮದುವೆ ಎಂಬ ಕಾರ್ಯದ ಮೂಲಕ ಜೀವನದ ಸಂಗಾತಿಯನ್ನು ಪಡೆಯುತ್ತಾರೆ, ಜೀವನದ ಸಂಗಾತಿ ಎಲ್ಲಾ ರೀತಿಯ ಕಷ್ಟ ನಷ್ಟಗಳನ್ನು ಸುಖ-ದುಖಗಳಲ್ಲಿ ಬಾಗಿಯಾಗಿ ಜೀವನವನ್ನು ನಡೆಸುತ್ತಾರೆ, ಇದು ಕುಟುಂಬದ ಬೆಳವಣಿಗೆ ಕೂಡ ಅವಶ್ಯಕ, ಹಾಗಾಗಿ ಜೀವನದಲ್ಲಿ ವಿವಾಹಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ – ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಪ್ಪದೆ ಕರೆ ಮಾಡಿ 85489 98564
ಇನ್ನೂ ಕಂಕಣ ಭಾಗ್ಯ ಕೂಡಿ ಬರುವುದು ಅಷ್ಟು ಸುಲಭವಲ್ಲ ಜಾತಕದಲ್ಲಿ ಎಲ್ಲಾ ರೀತಿಯಿಂದಲೂ ಕೂಡ ಸರಿಯಾಗಿದೆ, ಎಲ್ಲ ಅರ್ಹತೆಗಳು ಯೋಗ್ಯತೆಗಳು ಇದೆ ಎಂದಾಗ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿಬರುತ್ತದೆ, ಒಂದುವೇಳೆ ಏನಾದರೂ ಜಾತಕದಲ್ಲಿ ದೋಷ ಇದ್ದರೆ ಅಥವಾ ಅರ್ಹತೆಯಲ್ಲಿ ಕಡಿಮೆ ಸ್ಥಾನ ಇದ್ದರೆ ಸುಲಭವಾಗಿ ಕಂಕಣಭಾಗ್ಯ ಕೂಡಿ ಬರುವುದಿಲ್ಲ, ಇದರ ಪರಿಣಾಮವಾಗಿ ವ್ಯಕ್ತಿಗೆ ಎಷ್ಟೇ ವಯಸ್ಸಾದರೂ ಕೂಡ ಸರಿಯಾಗಿ ವದುವರ ಸಿಗುವುದಿಲ್ಲ ಕಂಕಣಭಾಗ್ಯ ಕೂಡಿ ಬರುವುದಿಲ್ಲ. ಇದು ಸಾಕಷ್ಟು ವ್ಯಕ್ತಿಗಳ ಜೀವನದಲ್ಲಿ ಎಲ್ಲಾ ರೀತಿಯಿಂದಲೂ ಕೂಡ ಸರಿಯಾಗಿದೆ ವಧು ವರ ಸಿಕ್ಕಿದರೆ ಮದುವೆ ಕಾರ್ಯಗಳಲ್ಲಿ ವಿಳಂಬವಾಗುತ್ತದೆ ಮದುವೆ ಕಾರ್ಯಗಳಲ್ಲಿ ಸಮಸ್ಯೆಗಳು ಎದುರಾಗಿವೆ ಅರ್ಧಕ್ಕೆ ನಿಂತು ಹೋಗುತ್ತಿವೆ ಇಲ್ವಾ ಸಮಸ್ಯೆಗಳು ಕೂಡ ಸಾಕಷ್ಟು ಇರುತ್ತದೆ,
ವಿವಾಹದ ಸಮಸ್ಯೆಗೆ ಜಾತಕದಲ್ಲಿ ಕಾಳ ಸರ್ಪ ದೋಷ ಅಥವಾ ಕುಜ ದೋಷ ಅಥವಾ ಪಿತೃದೋಷ ಇದ್ದರೂ ಕೂಡ ಮದುವೆ ಕಾರ್ಯಗಳು ಏರ್ಪಡುವುದಿಲ್ಲ ಹಾಗಾಗಿ ಮೊದಲು ಇವುಗಳನ್ನು ಸರಿಪಡಿಸಿಕೊಳ್ಳಬೇಕು, ಹಾಗಾದರೆ ಈ ರೀತಿಯಾಗಿ ಮದುವೆಗೆ ಸಂಬಂಧಿಸಿದ ಹಾಗೆ ಇರುವ ಸಮಸ್ಯೆಗಳು ದೂರವಾಗಬೇಕು ಮದುವೆ ಕಾರ್ಯಗಳಲ್ಲಿ ಯಾವುದೇ ಅಡೆತಡೆಗಳು ಬರಬಾರದು ಶೀಘ್ರವಾಗಿ ಕಂಕಣಭಾಗ್ಯ ನೆರವೇರಬೇಕು ಎಂದರೆ ಸುಲಭವಾಗಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಶೀಘ್ರವಾಗಿ ಕಂಕಣ ಭಾಗ್ಯ ಪ್ರಾಪ್ತಿಯಾಗುತ್ತದೆ. ಮೊದಲನೆಯದಾಗಿ ವಿವಾಹ ಕಾರ್ಯದಲ್ಲಿ ಅಡೆತಡೆಗಳು ಎದುರಾಗುತ್ತವೆ ಅಥವಾ ಸರಿಯಾದ ವಧು-ವರ ಸಿಗೋದಿಲ್ಲ ಎನ್ನುವವರು ಈ ಒಂದು ಪರಿಹಾರ ಮಾಡಿಕೊಳ್ಳಬಹುದು, ಮೊದಲು 36 ಲವಂಗ, 6 ದೊಡ್ಡದಾದ ಕರ್ಪೂರ, ಒಂದು ಚಮಚಕ್ಕೆ ಅರ್ಧ ಚಮಚ ಅರಿಶಿಣ ವನ್ನು ತೆಗೆದುಕೊಂಡುಹೋಗಿ ಯಾವುದಾದರೂ ದುರ್ಗಾದೇವಿಯ ದೇವಸ್ಥಾನಕ್ಕೆ ನೀಡಬೇಕು, ಈ ರೀತಿಯಾಗಿ ಪ್ರತಿ ಮಂಗಳವಾರ ಅಥವಾ ತಿಂಗಳಿಗೆ ಎರಡು ಮಂಗಳವಾರದ ದಿನ ದುರ್ಗಾದೇವಿಗೆ ಈ 4 ವಸ್ತುಗಳನ್ನು ಅರ್ಪಿಸುತ್ತ ಬರುವುದರಿಂದ ಮದುವೆಗೆ ಇರುವ ಸಮಸ್ಯೆಗಳು ದೂರವಾಗಿ ಶೀಘ್ರವಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ. ಇದರ ಜೊತೆಗೆ ಪ್ರತಿನಿತ್ಯ ಹನುಮಾನ್ ಚಾಲೀಸ ವನ್ನು ಪಠಿಸುವುದು ಮಂಗಳವಾರ ಶನಿವಾರದ ದಿನ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡುವುದರಿಂದಲೂ
ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕೂಡ ಜಾತಕದಲ್ಲಿ ಏನಾದರೂ ಕುಜ ದೋಷ ಇದ್ದರೆ ಅದು ಮದುವೆ ಕಾರ್ಯಗಳಿಗೆ ಸಮಸ್ಯೆ ಉಂಟುಮಾಡುತ್ತದೆ ಹೀಗಾಗಿ ಆಂಜನೇಯ ಸ್ವಾಮಿಯನ್ನು ಆರಾಧಿಸುವುದರಿಂದ ಮಂಗಳ ದೋಷಗಳು ನಿವಾರಣೆಯಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ.