Sunday, March 26, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

Ranji: ಕರ್ನಾಟಕದ ಗೆಲುವಿಗೆ ಬೇಕಿದೆ ಆರು ವಿಕೆಟ್

February 26, 2022
in ಕ್ರಿಕೆಟ್, Cricket
ಭಾರತದ ಪರ ಹೆಚ್ಚು ಟಿ-20 ಕ್ಯಾಚ್ ಪಡೆದ ಎರಡನೇ ಆಟಗಾರ Rohit Sharma
Share on FacebookShare on TwitterShare on WhatsAppShare on Telegram

ಮಾಜಿ ರಣಜಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್  `ಸಿ’ ಗುಂಪಿನ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಭರ್ಜರಿ ಗೆಲುವಿನ ಕನಸು ಕಾಣುತ್ತಿದೆ. ಕೊನೆಯ ದಿನದಾಟದಲ್ಲಿ ಮನೀಷ್ ಪಡೆ ಎದುರಾಳಿ ತಂಡದ ಆರು ವಿಕೆಟ್ ಪಡೆದರೆ, ಜಯ ಲಭಿಸುತ್ತದೆ.

ಜಯ ಗಳಿಸಲು ಎರಡನೇ ಇನ್ನಿಂಗ್ಸ್‌ನಲ್ಲಿ 508 ರನ್ ಸೇರಿಸುವ ಗುರಿ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ತಂಡ, ಮೂರನೇ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಮಾಡಿದೆ. ಜಮ್ಮು ಜಯ ಸಾಧಿಸಲು 316 ರನ್ ಸೇರಿಸುವ ಕಠಿಣ ಸವಾಲು ಎದುರಿಸಿದೆ.

ಎರಡನೇ ಇನ್ನಿಂಗ್ಸ್ ಜಮ್ಮು ಮತ್ತು ಕಾಶ್ಮೀರ್ ತಂಡ, 57 ರನ್ ಸೇರಿಸುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಆದರೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಫಾಜಿಲ್ ರಶೀದ್ ಹಾಗೂ ನಾಯಕ ಲನ್ ದೇವ್ ಸಿಂಗ್ ಜೋಡಿ 79 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಆಗ ಫಾಜಿಲ್ ರಶೀದ್ 65 ರನ್ ಮಾಡಿ ಶ್ರೇಯಸ್ ಗೋಪಾಲ್ ಬೌಲಿಂಗ್ ನಲ್ಲಿ ಔಟ್ ಆದರು. ದಿನದ ಅಂತ್ಯದಲ್ಲಿ ಲನ್ ದೇವ್ ಸಿಂಗ್ 65 ಹಾಗೂ ಅಬ್ದುಲ್ ಸಮದ್ 21 ರನ್‌ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದರು.

ಕರ್ನಾಟಕದ ಪರ ಶ್ರೇಯಸ್ ಗೋಪಾಲ್  90 ಕ್ಕೆ ಮೂರು ಹಾಗೂ ಪ್ರಸಿದ್ಧ ಕೃಷ್ಣ 70 ಕ್ಕೆ ಒಂದು ವಿಕೆಟ್ ಉರುಳಿಸಿದರು.

ಇದಕ್ಕೂ ಮುನ್ನ ಎರಡನೇ ದಿನದ ಅಂತ್ಯದಲ್ಲಿ ಎರಡು ವಿಕೆಟ್ ನಷ್ಟಕ್ಕೆ 128 ರನ್ ಮಾಡಿದ್ದ ಕರ್ನಾಟಕ, ಮೂರನೇ ದಿನದ ಬೆಳಿಗ್ಗೆ ಆಟ ಮುಂದುವರಿಸಿ ಮೂರು ವಿಕೆಟ್ ನಷ್ಟಕ್ಕೆ 298 ರನ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಬಿಟ್ಟುಕೊಟ್ಟತು.

ಕೆ.ಸಿ.ಸಿದ್ಧಾರ್ಥ, ಮಿಂಚಿನ 72 ರನ್ ಮಾಡಿ ಅಬಿದ್ ಮುಸ್ತಾಕ್‌ಗೆ ವಿಕೆಟ್ ಒಪ್ಪಿಸಿದರು.

ಕರುಣ್ ನಾಯರ್ ಹಾಗೂ ಕೆ.ಸಿ.ಸಿದ್ಧಾರ್ಥ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 113 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ನಾಲ್ಕನೇ ವಿಕೆಟ್‌ಗೆ ನಾಯರ್ ಹಾಗೂ ನಾಯಕ ಮನೀಷ್ ಪಾಂಡೆ ಜೋಡಿ 50 ರನ್ ಸೇರಿಸಿತು. ಕರುಣ್ ನಾಯರ್ 71 ಹಾಗೂ ನಾಯಕ ಮನೀಷ್ ಪಾಂಡೆ 37 ರನ್ ಮಾಡಿ ಅಜೇಯರಾಗಿ ಉಳಿದರು.

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: cricketjammukarnatakaRanjisports
ShareTweetSendShare
Next Post
rohit sharma team india sports karnataka

ROHIT SHARMA: ನಾಯಕತ್ವದಲ್ಲೂ ʼಹಿಟ್ʼ ಮ್ಯಾನ್ ಸಕ್ಸಸ್; ತವರಿನಲ್ಲಿ 16ನೇ ಟಿ20 ಪಂದ್ಯ ಗೆದ್ದ ರೋಹಿತ್

Leave a Reply Cancel reply

Your email address will not be published. Required fields are marked *

Stay Connected test

Recent News

ISSF Shooting ಮನುಗೆ ಭಾಕರ್ಗೆ ಕಂಚು 

ISSF Shooting ಮನುಗೆ ಭಾಕರ್ಗೆ ಕಂಚು 

March 26, 2023
Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

March 26, 2023
World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

March 26, 2023
WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

March 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram