ರಾಜಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಅಜಿತ್ ಚಾಂಡಿಲಾ ಅವರ ಅ ಮಾನತು ಶಿಕ್ಷೆಯನ್ನು ಬಿಸಿಸಿಐ 7 ವರ್ಷ ಕಡಿತಗೊಳಿಸಿದೆ ಎಂದು ಬಿಸಿಸಿಐನ ಒಂಬಡ್ಸ್ಮವನೀತ್ ಶರಣ ತಿಳಿಸಿದ್ದಾರೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್. ಶ್ರೀಶಾಂತ್,’
ಚೌಹಾಣ್ ಮತ್ತು ಅಜಿತ್ ಚಾಂಡಿಲಾ ವಿರುದ್ಧ ಬಿಸಿಸಿಐ ಅಜೀವ ನಿಷೇಧ ಏರಿತ್ತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಭಾರತ ಕ್ರಿಕೆಟ್ನಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿತ್ತು.
ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಬಿಸಿಸಿಐನ ಕಾನೂನುಗಳನ್ನು ಬದಲಿಸಿತ್ತು.
ಶ್ರೀಶಾಂತ್ ಮತ್ತಯ ಚೌಹಾಣ್ ಅವರ ಅಮಾನತು ಶಿಕ್ಷೆಯನ್ನು ಬಿಸಿಸಿಐ ರದ್ದು
ಮಾಡಿದೆ. ಶ್ರೀಶಾಂತ್ ಕೇರಳ ಪರ ಆಡಿದ್ದರು ಚೌಹಾಣ್ ಮುಂಬೈನ ಕ್ಲಬ್ ತಂಡದಲ್ಲಿ ಆಡಿದ್ದರು.
ಚಾಂಡೀಲಾ ಅವರ ಮೇಲಿನ ಶಿಕ್ಷೆ ಕಳೆದ ತಿಂಗಳು ಜ.18ರಂದು ಕೊನೆಗೊಂಡಿದೆ. ಇದೀಗ ಮತ್ತೆ ಕ್ರಿಕೆಟ್ಗೆ ಮರಳಬಹುದಾಗಿದೆ.
2017ರಲ್ಲಿ ಬಿಸಿಸಿಐ ಶ್ರೀಶಾಂತ್ ಮೇಲಿದ್ದ ಅಜೀವ ಶಿಕ್ಷೆ ನಿಷೇಧವನ್ನು ರದ್ದು ಮಾಡಿತ್ತು.