Saturday, February 4, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

T20 CWC 2022: ಬಾಂಗ್ಲಾ ವಿರುದ್ಧದ ರೋಚಕ ಫೈಟ್ ಟೀಂ ಇಂಡಿಯಾಕ್ಕೆ ಎಚ್ಚರಿಕೆ ಗಂಟೆ

November 5, 2022
in Cricket
T20 CWC 2022

T20 CWC 2022

Share on FacebookShare on TwitterShare on WhatsAppShare on Telegram

T20 CWC 2022 ಟೂರ್ನಿಯ ಸೂಪGWEರ್-12 ಪಂದ್ಯದಲ್ಲಿ ಟೀಮ್ ಇಂಡಿಯಾ 5 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆದರೆ ಭಾರತಕ್ಕೆ ದೊರೆತ ಈ ಗೆಲುವು ಭಾರತ ತಂಡಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

ಅಡಿಲೇಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಕೊನೆಯ ಓವರ್‌ನಲ್ಲಿ 5 ರನ್‌ಗಳಿಂದ(DLS ನಿಯಮದ ಅನ್ವಯ) ಗೆಲುವು ಸಾಧಿಸಿತ್ತು. ಅಲ್ಲದೇ ಈ ಗೆಲುವಿನೊಂದಿಗೆ ಭಾರತ ತಂಡದ ಸೆಮಿಫೈನಲ್ ಪ್ರವೇಶದ ಕನಸು ಮತ್ತಷ್ಟು ಗಟ್ಟಿಗೊಂಡಿದೆ. ಆದರೆ‌ ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಲಭಿಸಿದರು, ಈ ಗೆಲುವು ಟೀಂ ಇಂಡಿಯಾಕ್ಕೆ ‘wake-up call’ ಆಗಿದೆ ಎಂದು ಸುರೇಶ್ ರೈನಾ ಖಾಸಗಿ ಸುದ್ದಿವಾಹಿನಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಅಲ್ಲದೇ ಸೆಮೀಸ್ ಹಾದಿಯಲ್ಲಿರುವ ಟೀಂ ಇಂಡಿಯಾಕ್ಕೆ ಸಲಹೆಯನ್ನ ಸಹ ನೀಡಿರುವ ಸುರೇಶ್ ರೈನಾ, ‘ಭಾರತ ನಾಕೌಟ್ ಹಂತದಲ್ಲೇ ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ’. ಒಂದೊಮ್ಮೆ ಮಳೆ ಅಡ್ಡಿಯಾಗದೆ ಇದ್ದಿದ್ದರೆ ಇಂದಿನ ಪಂದ್ಯ ಸಂಪೂರ್ಣ ಬಾಂಗ್ಲಾದೇಶದ ಪರವಾಗಿರುತ್ತಿತ್ತು. ಬಾಂಗ್ಲಾದೇಶ ಬ್ಯಾಟಿಂಗ್‌ನ ಮೊದಲ ಏಳು ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಇದು ಭಾರತಕ್ಕೆ ಎಚ್ಚೆತ್ತುಕೊಳ್ಳಲೇಬೇಕಾದ ಅಂಶವಾಗಿದೆ.

ಪಂದ್ಯದಲ್ಲಿ ನಾವು ಗೆದ್ದಿರಬಹುದು, ಆದರೆ ರೋಹಿತ್ ಶರ್ಮ ಸಹ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾದೇಶ ನಮಗಿಂತ ಉತ್ತಮವಾಗಿ ಆಡಿದರು ಎಂಬುದನ್ನ ಉಲ್ಲೇಖಿಸಿದ್ದಾರೆ. ಹೀಗಾಗಿ ಭಾರತ ಇನ್ನಷ್ಟು ಉತ್ತಮ ರೀತಿಯಲ್ಲಿ ಆಡಬೇಕಾದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯ ಎಚ್ಚರಿಕೆಯ ಗಂಟೆಯಾಗಿದೆ. ಭಾರತ ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಇನ್ನೂ ಬಲಿಷ್ಠ ತಂಡವನ್ನ ಎದುರಿಸಲಿವೆ ಎಂದು ರೈನಾ ಹೇಳಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ಯಪಡಿಸಿರುವ ಸುರೇಶ್ ರೈನಾ, ಮುಂದಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನ ತಂಡದಲ್ಲಿ ಆಡಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನ ಮೆಲ್ಬೋರ್ನ್ ಮೈದಾನದಲ್ಲಿ ಆಡಲಿದ್ದು, ಇದು ದೊಡ್ಡ ಮೈದಾನವಾಗಿದೆ. ಹೀಗಾಗಿ ಚಹಲ್ ಅವರನ್ನ ಮುಂದಿನ ಪಂದ್ಯದಲ್ಲಿ ಆಡಿಸಬೇಕೆಂದು ರೈನಾ ತಿಳಿಸಿದ್ದಾರೆ.

ಇದನ್ನೂ ಓದಿ https://sportskarnataka.com/team-india-records-in-t20/

 

0bbd09f1d33598c08196d47c2ada2e70?s=150&d=mm&r=g

vinay

See author's posts

Tags: #India #Bangladesh
ShareTweetSendShare
Next Post
IPL 2023

IPL: ಪಂಜಾಬ್ ನಾಯಕನಾಗಿ ಶಿಖರ್ ಧವನ್?

Leave a Reply Cancel reply

Your email address will not be published. Required fields are marked *

Stay Connected test

Recent News

INDvsAUS ಕಳಪೆ ಪಿಚ್ ನಲ್ಲಿ ಆಸ್ಟ್ರೇಲಿಯಾ ಕಠಿಣ ಅಭ್ಯಾಸ

INDvsAUS ಕಳಪೆ ಪಿಚ್ ನಲ್ಲಿ ಆಸ್ಟ್ರೇಲಿಯಾ ಕಠಿಣ ಅಭ್ಯಾಸ

February 4, 2023
INDvAus 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಬ್ಯಾಟರ್ ಯಾರು ?

INDvAus 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಬ್ಯಾಟರ್ ಯಾರು ?

February 4, 2023
INDvAUS ಗ್ಲೇನ್ ಮೆಕ್ ಗ್ರೆತ್ ಹೆಚ್ಚು ಸರಾಸರಿ ಹೊಂದಿದ ಬೌಲರ್

INDvAUS ಗ್ಲೇನ್ ಮೆಕ್ ಗ್ರೆತ್ ಹೆಚ್ಚು ಸರಾಸರಿ ಹೊಂದಿದ ಬೌಲರ್

February 4, 2023
Shaheen Afridi ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್

Shaheen Afridi ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್

February 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram